Flag of Indiaसत्यमेव जयते
BAD CRIME KARNATAKA

युवक पर हमला

ಹುಬ್ಬಳ್ಳಿ: ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಶ್ರೀರಾಮಸೇನೆ ಸಂಘಟನೆಯ ಇಬ್ಬರು ಕಾರ್ಯಕರ್ತರಾದ ಸುನೀಲ ಚಿಲ್ಲಾಳ, ಮಂಜು ಕಾಟಕರ ಮತ್ತು ಗಣೇಶ ಲದ್ವಾ ಎಂಬುವರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಟ್ಟು 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ Sun, 21 Jun 2026 00:59
ಪ್ರಜಾವಾಣಿ पर मूल खबर पढ़ें ↗