BAD
CRIME
KARNATAKA
Youth assaulted; three arrested, 10 booked
ಹುಬ್ಬಳ್ಳಿ: ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಶ್ರೀರಾಮಸೇನೆ ಸಂಘಟನೆಯ ಇಬ್ಬರು ಕಾರ್ಯಕರ್ತರಾದ ಸುನೀಲ ಚಿಲ್ಲಾಳ, ಮಂಜು ಕಾಟಕರ ಮತ್ತು ಗಣೇಶ ಲದ್ವಾ ಎಂಬುವರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಟ್ಟು 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
Read the original at ಪ್ರಜಾವಾಣಿ ↗