Flag of Indiaसत्यमेव जयते
UGLY CRIME KARNATAKA

युवक की हत्या के आरोप में युवक गिरफ्तार

ಕಾರವಾರ: ‘ತನ್ನ ಮಗ ರೋಷನ್ ಹುಲಸ್ವಾರ ಮೇಲೆ ಜೂನ್ 7ರಂದು ಮೂವರು ಯುವಕರು ಹಲ್ಲೆ ನಡೆಸಿ, ಹತ್ಯೆಗೆ ಕಾರಣರಾಗಿದ್ದಾರೆ. ಆದರೆ, ಕೇವಲ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ. ಉಳಿದಿಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಬೇಕು’ ಎಂದು ಶಕುಂತಲಾ ಹುಲಸ್ವಾರ ಆರೋಪಿಸಿದರು.

ಪ್ರಜಾವಾಣಿ Wed, 24 Jun 2026 01:03
ಪ್ರಜಾವಾಣಿ पर मूल खबर पढ़ें ↗