UGLY
CRIME
KARNATAKA
Youth arrested for murder of youth
ಕಾರವಾರ: ‘ತನ್ನ ಮಗ ರೋಷನ್ ಹುಲಸ್ವಾರ ಮೇಲೆ ಜೂನ್ 7ರಂದು ಮೂವರು ಯುವಕರು ಹಲ್ಲೆ ನಡೆಸಿ, ಹತ್ಯೆಗೆ ಕಾರಣರಾಗಿದ್ದಾರೆ. ಆದರೆ, ಕೇವಲ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ. ಉಳಿದಿಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಬೇಕು’ ಎಂದು ಶಕುಂತಲಾ ಹುಲಸ್ವಾರ ಆರೋಪಿಸಿದರು.
Read the original at ಪ್ರಜಾವಾಣಿ ↗