Flag of Indiaसत्यमेव जयते
UGLY CRIME KARNATAKA

Youth arrested for murder of youth

ಕಾರವಾರ: ‘ತನ್ನ ಮಗ ರೋಷನ್ ಹುಲಸ್ವಾರ ಮೇಲೆ ಜೂನ್ 7ರಂದು ಮೂವರು ಯುವಕರು ಹಲ್ಲೆ ನಡೆಸಿ, ಹತ್ಯೆಗೆ ಕಾರಣರಾಗಿದ್ದಾರೆ. ಆದರೆ, ಕೇವಲ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ. ಉಳಿದಿಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಬೇಕು’ ಎಂದು ಶಕುಂತಲಾ ಹುಲಸ್ವಾರ ಆರೋಪಿಸಿದರು.

ಪ್ರಜಾವಾಣಿ Wed, 24 Jun 2026 01:03
Read the original at ಪ್ರಜಾವಾಣಿ ↗