UGLY
INDIA
KARNATAKA
वेदावती बैराज में पानी डेड स्टोरेज तक पहुंच गया

ಹೊಸದುರ್ಗ: ಮುಂಗಾರು ಕೊರತೆಯಿಂದಾಗಿ ತಾಲ್ಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು, ಹಳ್ಳ ಕೊಳ್ಳಗಳೆಲ್ಲ ಬತ್ತಿವೆ. ತಾಲ್ಲೂಕಿನ ಜೀವನಾಡಿಯಾಗಿದ್ದ ಕೆಲ್ಲೋಡು ಬ್ಯಾರೇಜ್ನಲ್ಲಿ ವೇದಾವತಿ ನದಿ ನೀರು ಡೆಡ್ ಸ್ಟೋರೇಜ್ ತಲುಪಿದೆ. ಇದರಿಂದ ಜನರು ನೀರಿಗಾಗಿ ಪರದಾಡುವ ಆತಂಕ ಶುರುವಾಗಿದೆ.
ಪ್ರಜಾವಾಣಿ पर मूल खबर पढ़ें ↗