Flag of Indiaसत्यमेव जयते
UGLY INDIA KARNATAKA

Water reaches dead storage at Vedavati barrage

ಹೊಸದುರ್ಗ: ಮುಂಗಾರು ಕೊರತೆಯಿಂದಾಗಿ ತಾಲ್ಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು, ಹಳ್ಳ ಕೊಳ್ಳಗಳೆಲ್ಲ ಬತ್ತಿವೆ. ತಾಲ್ಲೂಕಿನ ಜೀವನಾಡಿಯಾಗಿದ್ದ ಕೆಲ್ಲೋಡು ಬ್ಯಾರೇಜ್‌ನಲ್ಲಿ ವೇದಾವತಿ ನದಿ ನೀರು ಡೆಡ್ ಸ್ಟೋರೇಜ್ ತಲುಪಿದೆ. ಇದರಿಂದ ಜನರು ನೀರಿಗಾಗಿ ಪರದಾಡುವ ಆತಂಕ ಶುರುವಾಗಿದೆ.

ಪ್ರಜಾವಾಣಿ Wed, 29 Jul 2026 01:01
Read the original at ಪ್ರಜಾವಾಣಿ ↗