BAD
INDIA
KARNATAKA
हल्दी झील में हजारों मछलियों की मौत, मछुआरों को नुकसान

ಚನ್ನಮ್ಮನ ಕಿತ್ತೂರು: ಇಲ್ಲಿನ ಡೊಂಬರಕೊಪ್ಪ ಮಾರ್ಗದಲ್ಲಿ ಬರುವ ಐತಿಹಾಸಿಕ ಅರಿಷಿಣ ಕೆರೆಯಲ್ಲಿ ಸಹಸ್ರಾರು ಮೀನುಗಳ ಸತ್ತು ತೇಲಾಡುತ್ತಿವೆ. ಇವುಗಳ ಸಾವಿಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ.
ಪ್ರಜಾವಾಣಿ पर मूल खबर पढ़ें ↗