BAD
INDIA
KARNATAKA
Thousands of fish die in turmeric lake, fishermen suffer losses

ಚನ್ನಮ್ಮನ ಕಿತ್ತೂರು: ಇಲ್ಲಿನ ಡೊಂಬರಕೊಪ್ಪ ಮಾರ್ಗದಲ್ಲಿ ಬರುವ ಐತಿಹಾಸಿಕ ಅರಿಷಿಣ ಕೆರೆಯಲ್ಲಿ ಸಹಸ್ರಾರು ಮೀನುಗಳ ಸತ್ತು ತೇಲಾಡುತ್ತಿವೆ. ಇವುಗಳ ಸಾವಿಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ.
Read the original at ಪ್ರಜಾವಾಣಿ ↗