Flag of Indiaसत्यमेव जयते
BAD INDIA KARNATAKA

दुर्घटना में रीढ़ की हड्डी

ಸುಬ್ರಹ್ಮಣ್ಯ: ಅಪಘಾತದಲ್ಲಿ ಬೆನ್ನು ಮೂಳೆ ಮುರಿತಕ್ಕೆ ಒಳಗಾದ ಅಶಕ್ತ ಯುವಕ, ಸುಳ್ಯ ತಾಲ್ಲೂಕು ಬೆಳ್ಳಾರೆ ಸಮೀಪ ವಾಸವಿರುವ ವಿಜಯ್ ಎಂಬು ವರಿಗೆ ರೋಟರಿ ಕ್ಲಬ್‌ ವತಿಯಿಂದ ಬಿಳಿನೆಲೆ ಕೈಕಂಬ ನರ್ಸರಿ ಬಳಿ ನಾಟಿಕೋಳಿ ಫಾರಂ ಕಟ್ಟಡ ನಿರ್ಮಿಸಿ ಗುರುವಾರ ಹಸ್ತಾಂತರಿಸಲಾಯಿತು.

ಪ್ರಜಾವಾಣಿ Fri, 26 Jun 2026 00:59
ಪ್ರಜಾವಾಣಿ पर मूल खबर पढ़ें ↗