Flag of Indiaसत्यमेव जयते
BAD INDIA KARNATAKA

Spinal cord in an accident

ಸುಬ್ರಹ್ಮಣ್ಯ: ಅಪಘಾತದಲ್ಲಿ ಬೆನ್ನು ಮೂಳೆ ಮುರಿತಕ್ಕೆ ಒಳಗಾದ ಅಶಕ್ತ ಯುವಕ, ಸುಳ್ಯ ತಾಲ್ಲೂಕು ಬೆಳ್ಳಾರೆ ಸಮೀಪ ವಾಸವಿರುವ ವಿಜಯ್ ಎಂಬು ವರಿಗೆ ರೋಟರಿ ಕ್ಲಬ್‌ ವತಿಯಿಂದ ಬಿಳಿನೆಲೆ ಕೈಕಂಬ ನರ್ಸರಿ ಬಳಿ ನಾಟಿಕೋಳಿ ಫಾರಂ ಕಟ್ಟಡ ನಿರ್ಮಿಸಿ ಗುರುವಾರ ಹಸ್ತಾಂತರಿಸಲಾಯಿತು.

ಪ್ರಜಾವಾಣಿ Fri, 26 Jun 2026 00:59
Read the original at ಪ್ರಜಾವಾಣಿ ↗