Flag of Indiaसत्यमेव जयते
BAD INDIA KARNATAKA

रेशम रोग नियंत्रण; कनकपुरा में प्रदर्शन, जागरूकता कार्यक्रम

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ತಾಂತ್ರಿಕ ಸೇವಾ ಕೇಂದ್ರದ ವ್ಯಾಪ್ತಿಯ ಉಯ್ಯಂಬಳ್ಳಿದೊಡ್ಡಿ ಗ್ರಾಮದಲ್ಲಿ ರೇಷ್ಮೆ ಇಲಾಖೆಯಿಂದ ಹಿಪ್ಪುನೇರಳೆ ಬೆಳೆಯಲ್ಲಿನ ಬೇರು ಕೊಳೆ ರೋಗ, ನುಸಿ ಕೀಟಗಳ ನಿಯಂತ್ರಣ ಕುರಿತು ಪ್ರಾತ್ಯಕ್ಷಿಕೆ, ಅರಿವು ಕಾರ್ಯಕ್ರಮ ಈಚೆಗೆ ನಡೆಯಿತು.

ಪ್ರಜಾವಾಣಿ Fri, 03 Jul 2026 00:53
ಪ್ರಜಾವಾಣಿ पर मूल खबर पढ़ें ↗