BAD
INDIA
KARNATAKA
नरगुंड तालुक में बारिश की कमी, फसलों को सहारा देने के लिए टैंकर का पानी

ನರಗುಂದ: ಅರೆ ನೀರಾವರಿ ಪ್ರದೇಶವಾದ ನರಗುಂದ ತಾಲ್ಲೂಕು ಬರದಿಂದ ತತ್ತರಿಸುವಂತಾಗಿದೆ. ಮುಂಗಾರು ಹಂಗಾಮಿನ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ನವಿಲುತೀರ್ಥ ಜಲಾಶಯಕ್ಕೆ ಹೆಚ್ಚಿನ ನೀರು ಬರುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹತ್ತಿ ಬೆಳೆಯು ಮಳೆಯಾಗದೇ ತೇವಾಂಶ ಕೊರತೆಯಿಂದ ಒಣಗು
ಪ್ರಜಾವಾಣಿ पर मूल खबर पढ़ें ↗