BAD
INDIA
KARNATAKA
Shortage of rain in Nargund taluk, tanker water to support crops

ನರಗುಂದ: ಅರೆ ನೀರಾವರಿ ಪ್ರದೇಶವಾದ ನರಗುಂದ ತಾಲ್ಲೂಕು ಬರದಿಂದ ತತ್ತರಿಸುವಂತಾಗಿದೆ. ಮುಂಗಾರು ಹಂಗಾಮಿನ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ನವಿಲುತೀರ್ಥ ಜಲಾಶಯಕ್ಕೆ ಹೆಚ್ಚಿನ ನೀರು ಬರುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹತ್ತಿ ಬೆಳೆಯು ಮಳೆಯಾಗದೇ ತೇವಾಂಶ ಕೊರತೆಯಿಂದ ಒಣಗು
Read the original at ಪ್ರಜಾವಾಣಿ ↗