Flag of Indiaसत्यमेव जयते
BAD INDIA KARNATAKA

डी. आई. एस. पी., सी. पी. आई. के तबादले की मांग को लेकर प्रदर्शन

ಸಿದ್ದಾಪುರ: ಪೊಲೀಸರು ರಕ್ಷಕರಾಗಬೇಕೆ ಹೊರತು ಭಕ್ಷಕರಾಗಬಾರದು. ತಾಲ್ಲೂಕಿನಲ್ಲಿ ಓಸಿ, ಮಟ್ಕಾ, ಸಾರಾಯಿ ಅಕ್ರಮ ಮಾರಟ, ಗಾಂಜಾ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಪೊಲೀಸರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಆರೋಪಿಸಿದರು.

ಪ್ರಜಾವಾಣಿ Sat, 20 Jun 2026 00:53
ಪ್ರಜಾವಾಣಿ पर मूल खबर पढ़ें ↗