BAD
INDIA
KARNATAKA
Protest demanding transfer of DySP, CPI

ಸಿದ್ದಾಪುರ: ಪೊಲೀಸರು ರಕ್ಷಕರಾಗಬೇಕೆ ಹೊರತು ಭಕ್ಷಕರಾಗಬಾರದು. ತಾಲ್ಲೂಕಿನಲ್ಲಿ ಓಸಿ, ಮಟ್ಕಾ, ಸಾರಾಯಿ ಅಕ್ರಮ ಮಾರಟ, ಗಾಂಜಾ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಪೊಲೀಸರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಆರೋಪಿಸಿದರು.
Read the original at ಪ್ರಜಾವಾಣಿ ↗