Flag of Indiaसत्यमेव जयते
BAD INDIA KARNATAKA

मुनियप्पा बेल्लारी और विजयनगर जिलों के प्रभारी हैं।

ಬಳ್ಳಾರಿ: ರಾಜ್ಯ ಸರ್ಕಾರವು ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಗುರುವಾರ ನಿಯೋಜನೆ ಮಾಡಿದ್ದು, ಬಳ್ಳಾರಿ ಮತ್ತು ವಿಜಯನಗರದ ಹೊಣೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌ ಮುನಿಯಪ್ಪ ಅವರಿಗೆ ವಹಿಸಲಾಗಿದೆ.

ಪ್ರಜಾವಾಣಿ Fri, 26 Jun 2026 00:59
ಪ್ರಜಾವಾಣಿ पर मूल खबर पढ़ें ↗