Flag of Indiaसत्यमेव जयते
BAD INDIA KARNATAKA

छह सूखा प्रभावित गाँवों से सामूहिक वर्षा बलिदान

ಸಿರಿಗೆರೆ: ಮುಂಗಾರು ಮಳೆ ಕೈಕೊಟ್ಟ ಕಾರಣ ಆತಂಕಕ್ಕೆ ಒಳಗಾಗಿರುವ ಭೀಮುಸಮುದ್ರ ಸಮೀಪದ ಹುಲ್ಲೂರು, ಬೆನಕನಹಳ್ಳಿ, ತಿರುಮಲಾಪುರ, ಕುರುಬರಹಳ್ಳಿ, ಜಾನುಕೊಂಡ ಹಾಗೂ ಸಿಂಗಾಪುರ ಗ್ರಾಮಸ್ಥರು ಸೋಮವಾರ ಹುಲ್ಲೂರು ಗ್ರಾಮದ ಕಾಳಿಕಾಂಬ ದೇವಿ ದೇವಾಲಯದ ಆವರಣದಲ್ಲಿ ಪರ್ಜನ್ಯ ಯಾಗ ನಡೆಸಿದರು.

ಪ್ರಜಾವಾಣಿ Wed, 15 Jul 2026 00:48
ಪ್ರಜಾವಾಣಿ पर मूल खबर पढ़ें ↗