BAD
INDIA
KARNATAKA
Mass rain sacrifice from six drought-hit villages

ಸಿರಿಗೆರೆ: ಮುಂಗಾರು ಮಳೆ ಕೈಕೊಟ್ಟ ಕಾರಣ ಆತಂಕಕ್ಕೆ ಒಳಗಾಗಿರುವ ಭೀಮುಸಮುದ್ರ ಸಮೀಪದ ಹುಲ್ಲೂರು, ಬೆನಕನಹಳ್ಳಿ, ತಿರುಮಲಾಪುರ, ಕುರುಬರಹಳ್ಳಿ, ಜಾನುಕೊಂಡ ಹಾಗೂ ಸಿಂಗಾಪುರ ಗ್ರಾಮಸ್ಥರು ಸೋಮವಾರ ಹುಲ್ಲೂರು ಗ್ರಾಮದ ಕಾಳಿಕಾಂಬ ದೇವಿ ದೇವಾಲಯದ ಆವರಣದಲ್ಲಿ ಪರ್ಜನ್ಯ ಯಾಗ ನಡೆಸಿದರು.
Read the original at ಪ್ರಜಾವಾಣಿ ↗