BAD
BUSINESS
KARNATAKA
मलप्रभा ने किनारे की उप-नहर को मिट्टी से ढक दिया, किसानों को पानी की कमी का सामना करना पड़ रहा है

ಕುಳಗೇರಿ ಕ್ರಾಸ್: ಸಮೀಪದ ಲಖಮಾಪುರ ಕಣಿವೆ ಕೆಳಭಾಗದಲ್ಲಿ ಇರುರುವ ಮಲಪ್ರಭಾ ಎಡದಂಡೆ 46ನೇ ಉಪ ಹಂಚಿಕೆಯ ಎಲ್ -3 ಕಾಲುವೆಯು ಸಂಪೂರ್ಣ ಗಿಡಗಂಟಿ ಹಾಗೂ ಮಣ್ಣಿನಿಂದ ಆವರಿಸಿಕೊಂಡಿದೆ. ರೈತರ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶಕ್ಕಾಗಿ ನಿರ್ಮಿಸಿದ ಈ ಉಪ ಕಾಲುವೆಗಳು ದುಃಸ್ಥಿತಿಗೆ ತಲುಪಿವೆ.
ಪ್ರಜಾವಾಣಿ पर मूल खबर पढ़ें ↗