BAD
BUSINESS
KARNATAKA
Malaprabha left bank sub-canal covered with mud, farmers face water shortage

ಕುಳಗೇರಿ ಕ್ರಾಸ್: ಸಮೀಪದ ಲಖಮಾಪುರ ಕಣಿವೆ ಕೆಳಭಾಗದಲ್ಲಿ ಇರುರುವ ಮಲಪ್ರಭಾ ಎಡದಂಡೆ 46ನೇ ಉಪ ಹಂಚಿಕೆಯ ಎಲ್ -3 ಕಾಲುವೆಯು ಸಂಪೂರ್ಣ ಗಿಡಗಂಟಿ ಹಾಗೂ ಮಣ್ಣಿನಿಂದ ಆವರಿಸಿಕೊಂಡಿದೆ. ರೈತರ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶಕ್ಕಾಗಿ ನಿರ್ಮಿಸಿದ ಈ ಉಪ ಕಾಲುವೆಗಳು ದುಃಸ್ಥಿತಿಗೆ ತಲುಪಿವೆ.
Read the original at ಪ್ರಜಾವಾಣಿ ↗