BAD
INDIA
KARNATAKA
लिंगसुगुर टांडा के लोग सूखे, बारिश की कमी से पीड़ित हैं

ಲಿಂಗಸುಗೂರು : ತಾಲ್ಲೂಕಿನಲ್ಲಿ ಸತತ ಮಳೆ ಕೊರತೆಯಿಂದ ಕೃಷಿ ಹಿನ್ನಡೆ ಕಂಡಿದೆ. ಬರಗಾಲದ ಛಾಯೆ ತಾಲ್ಲೂಕಿನ ಬಹುತೇಕ ಲಂಬಾಣಿ ತಾಂಡಾಗಳಲ್ಲಿ ಆವರಿಸಿದ್ದರಿಂದ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ಕುಟುಂಬಗಳು ಬದುಕಿನ ದಾರಿ ಕಾಣದೆ ಕೂಲಿ ಕೆಲಸಕ್ಕಾಗಿ ಮಹಾನಗರಗಳತ್ತ ಮುಖ ಮಾಡುತ್ತಿದ್ದಾರೆ.
ಪ್ರಜಾವಾಣಿ पर मूल खबर पढ़ें ↗