Flag of Indiaसत्यमेव जयते
BAD INDIA KARNATAKA

अवैध बिजली लाइनः तहसीलदार कार्यालय के सामने किसानों का विरोध प्रदर्शन

ಪಾವಗಡ: ತಾಲ್ಲೂಕಿನ ಚಳ್ಳಕೆರೆ ಮಾರ್ಗದಲ್ಲಿ ಸೋಲಾರ್‌ ಕಂಪನಿಯವರು ಅನಧಿಕೃತವಾಗಿ 11 ಕೆ.ವಿ ವಿದ್ಯುತ್‌ ಲೈನ್‌ ಎಳೆಯುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಕೋಟಗುಡ್ಡದ ಬಳಿ ರಸ್ತೆ ತಡೆ ನಡೆಸಿ, ತಹಶೀಲ್ದಾರ್‌ ಕಚೇರಿ ಮುಂಭಾಗ ಸೋಮವಾರ ಪ್ರತಿಭಟಿಸಿದರು.

ಪ್ರಜಾವಾಣಿ Tue, 23 Jun 2026 00:54
ಪ್ರಜಾವಾಣಿ पर मूल खबर पढ़ें ↗