UGLY
INDIA
KARNATAKA
मानव तस्करी घोर शोषण हैः न्याय। मंजूनाथ

ಕುಷ್ಟಗಿ: ‘ಗುಲಾಮಿ ಪದ್ಧತಿಯ ಭಾಗವಾಗಿರುವ ಮಾನವರ ಕಳ್ಳಸಾಗಣೆ ಅನಾದಿಕಾಲದಿಂದ ಈಗಲೂ ಮುಂದುವರಿದಿದ್ದು, ಜನರು ಆಸೆ ಆಮಿಷಗಳಿಗೆ ಒಳಗಾಗಿ ಬಲಿಯಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ಇಲ್ಲಿಯ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ ಹೇಳಿದರು.
ಪ್ರಜಾವಾಣಿ पर मूल खबर पढ़ें ↗