UGLY
INDIA
KARNATAKA
Human trafficking is gross exploitation: Justice. Manjunath

ಕುಷ್ಟಗಿ: ‘ಗುಲಾಮಿ ಪದ್ಧತಿಯ ಭಾಗವಾಗಿರುವ ಮಾನವರ ಕಳ್ಳಸಾಗಣೆ ಅನಾದಿಕಾಲದಿಂದ ಈಗಲೂ ಮುಂದುವರಿದಿದ್ದು, ಜನರು ಆಸೆ ಆಮಿಷಗಳಿಗೆ ಒಳಗಾಗಿ ಬಲಿಯಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ಇಲ್ಲಿಯ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ ಹೇಳಿದರು.
Read the original at ಪ್ರಜಾವಾಣಿ ↗