Flag of Indiaसत्यमेव जयते
BAD INDIA KARNATAKA

किसान संघ ने कोप्पल में सूखा प्रभावित क्षेत्रों को घोषित करने की मांग की

ಕೊಟ್ಟೂರು: ತಾಲೂಕಿನಾದ್ಯಂತ ಈ ವರ್ಷ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬರಗಾಲದ ನೆರಳಿನಲ್ಲಿ ನಲುಗುತ್ತಿದ್ದರೂ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷೆ ಸಿ.ರೇಖಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ Wed, 29 Jul 2026 01:01
ಪ್ರಜಾವಾಣಿ पर मूल खबर पढ़ें ↗