BAD
INDIA
KARNATAKA
Farmers' union demands declaration of drought-hit areas in Koppal

ಕೊಟ್ಟೂರು: ತಾಲೂಕಿನಾದ್ಯಂತ ಈ ವರ್ಷ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬರಗಾಲದ ನೆರಳಿನಲ್ಲಿ ನಲುಗುತ್ತಿದ್ದರೂ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷೆ ಸಿ.ರೇಖಾ ಆಕ್ರೋಶ ವ್ಯಕ್ತಪಡಿಸಿದರು.
Read the original at ಪ್ರಜಾವಾಣಿ ↗