BAD
INDIA
KARNATAKA
बिजली आपूर्ति के लिए किसानों ने किया प्रदर्शन

ಹುಣಸಗಿ: ‘ವಿದ್ಯುತ್ ಹಾಗೂ ಮಳೆಯನ್ನು ನಂಬಿಕೊಂಡು ಗ್ರಾಮೀಣ ಭಾಗದ ಜನತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ, ಮಳೆ ಕೈಕೊಟ್ಟಿದ್ದು, ಸಮರ್ಪಕ ವಿದ್ಯುತ್ ನೀಡದಿದ್ದರೇ ರೈತರು ಹೇಗೆ ಬೆಳೆ ಬೆಳೆಯಬೇಕು’ ಎಂದು ಯುವ ಮುಖಂಡ ಹನುಮಂತನಾಯಕ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ पर मूल खबर पढ़ें ↗