BAD
INDIA
KARNATAKA
Farmers stage protest for power supply

ಹುಣಸಗಿ: ‘ವಿದ್ಯುತ್ ಹಾಗೂ ಮಳೆಯನ್ನು ನಂಬಿಕೊಂಡು ಗ್ರಾಮೀಣ ಭಾಗದ ಜನತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ, ಮಳೆ ಕೈಕೊಟ್ಟಿದ್ದು, ಸಮರ್ಪಕ ವಿದ್ಯುತ್ ನೀಡದಿದ್ದರೇ ರೈತರು ಹೇಗೆ ಬೆಳೆ ಬೆಳೆಯಬೇಕು’ ಎಂದು ಯುವ ಮುಖಂಡ ಹನುಮಂತನಾಯಕ ಅಸಮಾಧಾನ ವ್ಯಕ್ತಪಡಿಸಿದರು.
Read the original at ಪ್ರಜಾವಾಣಿ ↗