Flag of Indiaसत्यमेव जयते
BAD INDIA KARNATAKA

यू. के. पी. पुनर्वास कार्यालय के स्थानांतरण के खिलाफ किसानों का विरोध प्रदर्शन

ಹುಣಸಗಿ: ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿನ ಯುಕೆಪಿ ಪುನರ್ವಸತಿ ಅಧಿಕಾರಿಗಳ (ಆರ್ ಮತ್ತು ಆರ್) ಕಚೇರಿಯನ್ನು ದಿಢೀರನೆ ಬಾಗಲಕೋಟೆಗೆ ಸ್ಥಳಾಂತರ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ಥಳೀಯ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ Sun, 21 Jun 2026 00:59
ಪ್ರಜಾವಾಣಿ पर मूल खबर पढ़ें ↗