BAD
INDIA
KARNATAKA
Farmers protest against shifting of UKP resettlement office

ಹುಣಸಗಿ: ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿನ ಯುಕೆಪಿ ಪುನರ್ವಸತಿ ಅಧಿಕಾರಿಗಳ (ಆರ್ ಮತ್ತು ಆರ್) ಕಚೇರಿಯನ್ನು ದಿಢೀರನೆ ಬಾಗಲಕೋಟೆಗೆ ಸ್ಥಳಾಂತರ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ಥಳೀಯ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
Read the original at ಪ್ರಜಾವಾಣಿ ↗