Flag of Indiaसत्यमेव जयते
STATE ACTION POLITICS KARNATAKA

किसान संगठन ने बी की मांग की

ಬಾದಾಮಿ: ‘ ಮಳೆ ಬಾರದೆ ಬಿತ್ತನೆಯಾದ ಮುಂಗಾರು ಬೆಳೆಗಳು ಸಂಪೂರ್ಣ ಬಾಡಿವೆ. ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿ ರೈತರಿಗೆ ಪರಿಹಾರ ಸರಿಯಾಗಿ ವಿತರಿಸಬೇಕು ’ ಎಂದು ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಪ್ರಜಾವಾಣಿ 2 न्यूज़रूम Tue, 14 Jul 2026 00:52
ಪ್ರಜಾವಾಣಿ पर मूल खबर पढ़ें ↗

1 अन्य न्यूज़रूम ने भी यह रिपोर्ट दी