Flag of Indiaसत्यमेव जयते
BAD INDIA KARNATAKA

Farmers' association demands Badami taluk be declared drought-hit

ಬಾದಾಮಿ: ‘ ಮಳೆ ಬಾರದೆ ಬಿತ್ತನೆಯಾದ ಮುಂಗಾರು ಬೆಳೆಗಳು ಸಂಪೂರ್ಣ ಬಾಡಿವೆ. ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿ ರೈತರಿಗೆ ಪರಿಹಾರ ಸರಿಯಾಗಿ ವಿತರಿಸಬೇಕು ’ ಎಂದು ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಪ್ರಜಾವಾಣಿ Tue, 14 Jul 2026 00:52
Read the original at ಪ್ರಜಾವಾಣಿ ↗