Flag of Indiaसत्यमेव जयते
BAD INDIA KARNATAKA

Farmers protest against shifting of UKP resettlement office

ಹುಣಸಗಿ: ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿನ ಯುಕೆಪಿ ಪುನರ್ವಸತಿ ಅಧಿಕಾರಿಗಳ (ಆರ್ ಮತ್ತು ಆರ್) ಕಚೇರಿಯನ್ನು ದಿಢೀರನೆ ಬಾಗಲಕೋಟೆಗೆ ಸ್ಥಳಾಂತರ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ಥಳೀಯ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ Sun, 21 Jun 2026 00:59
Read the original at ಪ್ರಜಾವಾಣಿ ↗