BAD
INDIA
KARNATAKA
JD (S) stages protest against Hangal irrigation project

ಹಾನಗಲ್: ಏತ ನೀರಾವರಿ ಯೋಜನೆಗಳ ನಿರ್ವಹಣೆಯಲ್ಲಿನ ಲೋಪ ಖಂಡಿಸಿ ಜೆಡಿಎಸ್ ತಾಲ್ಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸೋಮವಾರ ಆಡೂರ ಗ್ರಾಮದಲ್ಲಿ ಹಾವೇರಿ–ಶಿರಶಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿದ್ದರು. ಇದಕ್ಕೆ ಪೊಲೀಸ್ರು ಅವಕಾಶ ನೀಡಲಿಲ್ಲ.
Read the original at ಪ್ರಜಾವಾಣಿ ↗