Flag of Indiaसत्यमेव जयते
BAD INDIA KARNATAKA

जे. डी. (एस) ने हंगल सिंचाई परियोजना के खिलाफ विरोध प्रदर्शन किया

ಹಾನಗಲ್: ಏತ ನೀರಾವರಿ ಯೋಜನೆಗಳ ನಿರ್ವಹಣೆಯಲ್ಲಿನ ಲೋಪ ಖಂಡಿಸಿ ಜೆಡಿಎಸ್‌ ತಾಲ್ಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸೋಮವಾರ ಆಡೂರ ಗ್ರಾಮದಲ್ಲಿ ಹಾವೇರಿ–ಶಿರಶಿ ಮುಖ್ಯ ರಸ್ತೆಯನ್ನು ಬಂದ್‌ ಮಾಡಿ ಪ್ರತಿಭಟನೆಗೆ ಮುಂದಾಗಿದ್ದರು. ಇದಕ್ಕೆ ಪೊಲೀಸ್‌ರು ಅವಕಾಶ ನೀಡಲಿಲ್ಲ.

ಪ್ರಜಾವಾಣಿ Tue, 28 Jul 2026 00:56
ಪ್ರಜಾವಾಣಿ पर मूल खबर पढ़ें ↗