Flag of Indiaसत्यमेव जयते
BAD POLITICS KARNATAKA

Protest in Shivamogga demanding cancellation of NEET, sacking of Minister Pradhan

ಶಿವಮೊಗ್ಗ: ‘ನೀಟ್’ ರದ್ದು ಮಾಡಿ, ರಾಜ್ಯಮಟ್ಟದಲ್ಲಿಯೇ ಸಿಇಟಿ ವ್ಯವಸ್ಥೆ ಜಾರಿಗೆ ತರಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಶನಿವಾರ ಶಿವಮೊಗ್ಗದಲ್ಲಿ ನಗರ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರಜಾವಾಣಿ Sun, 28 Jun 2026 00:54
Read the original at ಪ್ರಜಾವಾಣಿ ↗