Flag of Indiaसत्यमेव जयते
BAD POLITICS KARNATAKA

नीट को रद्द करने और मंत्री प्रधान को बर्खास्त करने की मांग को लेकर शिवमोग्गा में विरोध प्रदर्शन

ಶಿವಮೊಗ್ಗ: ‘ನೀಟ್’ ರದ್ದು ಮಾಡಿ, ರಾಜ್ಯಮಟ್ಟದಲ್ಲಿಯೇ ಸಿಇಟಿ ವ್ಯವಸ್ಥೆ ಜಾರಿಗೆ ತರಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಶನಿವಾರ ಶಿವಮೊಗ್ಗದಲ್ಲಿ ನಗರ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರಜಾವಾಣಿ Sun, 28 Jun 2026 00:54
ಪ್ರಜಾವಾಣಿ पर मूल खबर पढ़ें ↗