Flag of Indiaसत्यमेव जयते
UGLY INDIA KARNATAKA

Compensation for farmer's suicide credited to someone else's account

ಹೊಳೆನರಸೀಪುರ: ಸರ್ಕಾರ ಮಂಜೂರು ಮಾಡಿರುವ ಪರಿಹಾರವನ್ನು ಪಡೆದುಕೊಳ್ಳುವುದು ಸುಲಭದ ಕೆಲಸವಲ್ಲ ಎನ್ನುತ್ತಾರೆ ಜನರು. ಆದರೆ ತಾಲ್ಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ನೀಡಬೇಕಾದ ಪರಿಹಾರವನ್ನು, ಅದೇ ಹೆಸರಿನ ಬೇರೊಬ್ಬ ರೈತನ ಮಡದಿಗೆ ಕೊಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪ್ರಜಾವಾಣಿ Thu, 18 Jun 2026 00:49
Read the original at ಪ್ರಜಾವಾಣಿ ↗