UGLY
INDIA
KARNATAKA
किसान की आत्महत्या का मुआवजा किसी और के खाते में जमा
ಹೊಳೆನರಸೀಪುರ: ಸರ್ಕಾರ ಮಂಜೂರು ಮಾಡಿರುವ ಪರಿಹಾರವನ್ನು ಪಡೆದುಕೊಳ್ಳುವುದು ಸುಲಭದ ಕೆಲಸವಲ್ಲ ಎನ್ನುತ್ತಾರೆ ಜನರು. ಆದರೆ ತಾಲ್ಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ನೀಡಬೇಕಾದ ಪರಿಹಾರವನ್ನು, ಅದೇ ಹೆಸರಿನ ಬೇರೊಬ್ಬ ರೈತನ ಮಡದಿಗೆ ಕೊಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪ್ರಜಾವಾಣಿ पर मूल खबर पढ़ें ↗