Flag of Indiaसत्यमेव जयते
BAD CRIME KARNATAKA

युवक की हत्या, आरोपी गिरफ्तार

ಶಿರಸಿ: ರಾತ್ರಿ ವೇಳೆ ಬಂದ ಮೊಬೈಲ್ ಕರೆಗೆ ಮನೆಯಿಂದ ಹೊರ ಹೋಗಿದ್ದ ಯುವಕ ಕಾಡಿನಲ್ಲಿ ಶವವಾಗಿ ಪತ್ತೆಯಾದ ಘಟನೆ ತಾಲ್ಲೂಕಿನ ಇಟಗುಳಿ ಪಂಚಾಯಿತಿ ವ್ಯಾಪ್ತಿಯ ಶಿಂಗನಮನೆ ಕಾಡಿನಲ್ಲಿ ಗುರುವಾರ ರಾತ್ರಿ ನಡೆದಿದೆ.

ಪ್ರಜಾವಾಣಿ Sat, 27 Jun 2026 00:56
ಪ್ರಜಾವಾಣಿ पर मूल खबर पढ़ें ↗