Flag of Indiaसत्यमेव जयते
UGLY INDIA KARNATAKA

Youth killed as two bikes collide

ಮಳವಳ್ಳಿ: ತಾಲ್ಲೂಕಿನ ಮಾರ್ಕಾಲು ಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ಒಂದು ಬೈಕ್‌ನ ಹಿಂಬದಿ ಸವಾರ ಕೊದೇನಕೊಪ್ಪಲು ಗ್ರಾಮದ ಸಿದ್ದರಾಜು ಎಂಬುವರ ಪುತ್ರ ಮನೀಶ್ (20) ಸ್ಥಳದಲ್ಲೇ ಮೃತಪಟ್ಟರು.

ಪ್ರಜಾವಾಣಿ Sat, 04 Jul 2026 00:55
Read the original at ಪ್ರಜಾವಾಣಿ ↗