PROBLEM
POLITICS
KARNATAKA
Yalandur Shah

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಬಳಿ ವಿದ್ಯುತ್ ಕಂಬಗಳು ಶಾಲೆಯ ಆವರಣಕ್ಕೆ ಬಾಗಿದ್ದು. ಇದರ ತಂತಿಗಳು ಮರಕ್ಕೆ ಸ್ಪರ್ಶಿಸಿ ವಿದ್ಯುತ್ ಪ್ರವಹಿಸುವ ಆತಂಕ ಎದುರಾಗಿದೆ.
Read the original at ಪ್ರಜಾವಾಣಿ ↗