BAD
INDIA
KARNATAKA
Work hard to curb air pollution: Shivanagouda in Gadag

ಗದಗ: ‘ಪರಿಸರ ದಿನವನ್ನು ಆಚರಿಸಿದರೆ ಭೂಮಿ ತಾಯಿಯನ್ನು ಆರಾಧಿಸಿದಂತೆ. ಮರ–ಗಿಡಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ ಆಗಿದೆ. ಹಸಿರೀರಣಕ್ಕೆ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ತಿಳಿಸಿದರು.
Read the original at ಪ್ರಜಾವಾಣಿ ↗