Flag of Indiaसत्यमेव जयते
BAD INDIA KARNATAKA

Work hard to curb air pollution: Shivanagouda in Gadag

ಗದಗ: ‘ಪರಿಸರ ದಿನವನ್ನು ಆಚರಿಸಿದರೆ ಭೂಮಿ ತಾಯಿಯನ್ನು ಆರಾಧಿಸಿದಂತೆ. ಮರ–ಗಿಡಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ ಆಗಿದೆ. ಹಸಿರೀರಣಕ್ಕೆ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ತಿಳಿಸಿದರು.

ಪ್ರಜಾವಾಣಿ Fri, 19 Jun 2026 00:57
Read the original at ಪ್ರಜಾವಾಣಿ ↗