Flag of Indiaसत्यमेव जयते
UGLY INDIA KARNATAKA

महिला की मौत, पति गंभीर रूप से घायल

ಬೆಟ್ಟದಪುರ: ಬೆಟ್ಟದಪುರ– ಪಿರಿಯಾಪಟ್ಟಣ ಮುಖ್ಯರಸ್ತೆಯಲ್ಲಿನ ಜೆಸಿಬಿ ಹಾಗೂ ಬೈಕ್‌ಗೆ ನಡುವೆ ಅಪಘಾತ ಸಂಭವಿಸಿ ಇಲ್ಲಿನ ತೇರಿನ ಬೀದಿಯ ವಾಸಿ ಅಂಜಲಿ (29) ಮೃತಪಟ್ಟಿದ್ದಾರೆ. ಪತಿ ಸಾಗರ್ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಜಾವಾಣಿ Tue, 23 Jun 2026 00:54
ಪ್ರಜಾವಾಣಿ पर मूल खबर पढ़ें ↗