UGLY
INDIA
KARNATAKA
ಸಾಲ ಕೇಳಿದ ವೃದ್ಧೆಯನ್ನು ಕೊಂದ ಮಹಿಳೆ, ಪ್ರಿಯಕರ ಬಂಧನ

ರಾಮನಗರ: ಸಾಲದ ಹಣ ಕೇಳಿದ ವೃದ್ದೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮೈ ಮೇಲಿದ್ದ ಚಿನ್ನಾಭರಣ ಕದ್ದು, ಪ್ರಿಯಕರನ ನೆರವಿನಿಂದ ಶವವನ್ನು ರೈಲು ಹಳಿಯತ್ತ ಎಸೆದಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಸಂಗಬಸವನದೊಡ್ಡಿಯ ಸುಶೀಲಮ್ಮ
Read the original at ಪ್ರಜಾವಾಣಿ ↗