Flag of Indiaसत्यमेव जयते
RESPONSE BUSINESS KARNATAKA

Water released from Hidkal reservoir into Ghataprabha right bank canal

ಗೋಕಾಕ: ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಉಪ-ಕಾಲುವೆಗೆ ಶುಕ್ರವಾರ ಸಂಜೆಯಿಂದ ನೀರನ್ನು ಹರಿಸಲಾಗುತ್ತಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪ್ರಜಾವಾಣಿ 2 newsrooms Sat, 25 Jul 2026 01:00
Read the original at ಪ್ರಜಾವಾಣಿ ↗

Also reported by 1 other newsroom