Flag of Indiaसत्यमेव जयते
GOOD CRIME KARNATAKA

Virupapur: High Court stays Tahsildar's order to evict Tanda house

ಧಾರವಾಡ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿರೂಪಾಪುರ ತಾಂಡದ ರಾಮಲಿಂಗೇಶನ ಕೆರೆ ಭಾಗ ಒತ್ತುವರಿಯಾಗಿದ್ದು, ಅಲ್ಲಿ ನಿರ್ಮಿಸಿರುವ ಮನೆಗಳ ತೆರವಿಗೆ ತಹಶೀಲ್ದಾರ್‌ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರಜಾವಾಣಿ Sun, 12 Jul 2026 01:10
Read the original at ಪ್ರಜಾವಾಣಿ ↗