BAD
INDIA
KARNATAKA
Villagers stage protest at K. Kanabur Colony, bridge repair begins

ಕೆ.ಕಣಬೂರು (ನರಸಿಂಹರಾಜಪುರ): ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಕಣಬೂರು ಕಾಲೊನಿಯಲ್ಲಿ ಕುಸಿಯುವ ಹಂತ ತಲುಪಿರುವ ಸೇತುವೆಯನ್ನು ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ತಂಡ ಬುಧವಾರ ಪರಿಶೀಲಿಸಿತು. ಈ ವೇಳೆ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Read the original at ಪ್ರಜಾವಾಣಿ ↗