Flag of Indiaसत्यमेव जयते
BAD INDIA KARNATAKA

Villagers lock primary health centre in Havanur, stage protest

ಗುತ್ತಲ: ‘ಭವಾನಿ ಮಹೇಶ ಕಿಳ್ಳಿಕ್ಯಾತರ ಎಂಬ ಒಂದು ವರ್ಷ ವಯಸ್ಸಿನ ಮಗು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದೆ’ ಎಂದು ಆರೋಪಿಸಿ ಹಾವನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಸಂಬಂಧಿಕರು ಹಾಗೂ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Sat, 11 Jul 2026 00:58
Read the original at ಪ್ರಜಾವಾಣಿ ↗