GOOD
INDIA
KARNATAKA
Vijay Kumar felicitated in Narasimharajapura

ನರಸಿಂಹರಾಜಪುರ: ‘ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ತಜ್ಞ ವಿಜಯ ಕುಮಾರ್ ಅವರು 8 ವರ್ಷಗಳಿಂದ ಜನಾನುರಾಗಿಯಾಗಿ ಪ್ರಾಮಾಣಿಕವಾಗಿ ರೋಗಿಗಳ ಸೇವೆ ಮಾಡಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ಎನ್.ಎಂ. ನಾಗೇಶ್ ಹೇಳಿದರು.
Read the original at ಪ್ರಜಾವಾಣಿ ↗